school activity calander

x

Monday 29 September 2014

ഗാന്ധിജയന്തി വാരാചരണ-ವಿಕ್ಟರ್ ಚಾನಲಿನಲ್ಲಿ ಗಾಂಧಿ ಜಯಂತಿ

ഗാന്ധിജയന്തി വാരാചരണത്തിന്റെ ഭാഗമായി വിക്ടേഴ്‌സ് ചാനലില്‍ മഹാത്മാഗാന്ധി - ജീവിതവും സന്ദേശവും ചര്‍ച്ചാ പരമ്പര സംപ്രേഷണം ചെയ്യുന്നു. ഗാന്ധിയന്‍ ദര്‍ശനങ്ങളുടെ ആനുകാലിക പ്രസക്തിയെക്കുറിച്ച് കേരള ഗാന്ധി സ്മാരക നിധി സംഘടിപ്പിച്ച സപ്തദിന ചര്‍ച്ചാ പരമ്പരയുടെ പ്രസക്ത ഭാഗങ്ങളാണ് ഈ പരിപാടിയില്‍ ഉള്‍പ്പെടുത്തിയിട്ടുള്ളത്. ഒക്ടോബര്‍ രണ്ട്, മൂന്ന്, ആറ്, ഏഴ്, എട്ട് തീയതികളില്‍ രാവിലെ 7.30 നും വൈകുന്നേരം 7.30 നും ഈ പരിപാടി സംപ്രേഷണം ചെയ്യും
ವಿಕ್ಟರ್ ಚಾನಲಿನಲ್ಲಿ ಗಾಂಧಿ ಜಯಂತಿಯ ಪ್ರಯುಕ್ತ ಮಹಾತ್ಮ ಗಾಂಧಿ-ಜೀವನ ಮತ್ತು ಸಂದೇಶ ಆಧಾರಿತ ಚರ್ಚೆಯನ್ನು ಪ್ರಸಾರ ಮಾಡಲಿದ್ದಾರೆ.ಅಕ್ಟೋಬರ್ 2,3,6,7 ಮತ್ತು 8 ನೇ ತಾರೀಕುಗಳಂದು ಬೆಳಿಗ್ಗೆ 7 30ಕ್ಕೆ ಈ ಕಾರ್ಯಕ್ರಮವನ್ನು ಪ್ರಸಾರ ಮಾಡಲಿದ್ದಾರೆ.

ನಮ್ಮ ನೆಚ್ಚಿನ ಅಧ್ಯಾಪಿಕೆ ನಯನ ಟೀಚರಿಗೆ ಕಣ್ಣೀರ ವಿದಾಯ


ನಾಲ್ಕು ತಿಂಗಳುಗಳಲ್ಲಿ ನಮ್ಮೆಲ್ಲರ ಮನಸನ್ನು ಗೆದ್ದು ಭೌತಶಾಸ್ತ್ರ, ರಸಾಯನ ಶಾಸ್ತ್ರ, ಜೀವ ಶಾಸ್ತ್ರವು ನಮ್ಮ ನೆಚ್ಚಿನ ವಿಷಯವನ್ನಾಗಿ ಬದಲಾಯಿಸಿದ್ದ ಶಿಕ್ಷಕಿ,ಹತ್ತನೇ ತರಗತಿಯಲ್ಲಿ ನಾವು 22 ಮಂದಿ ಮಾರ್ಚಿನ ಪರೀಕ್ಷೆಗಾಗಿ ತಯಾರಾಗುತ್ತಿದ್ದು ನಮ್ಮಲ್ಲಿ 7 ಮಂದಿಗೆ ಮೂರು ವಿಷಯಗಳಲ್ಲಿ A+ ಲಭಿಸಲು ಕಾರಣರಾದ ನೀವು ಶಿಕ್ಷಕಿಯಾಗಿ ತಮ್ಮ ಸೇವಾ ಅವಧಿಯಲ್ಲಿ ಅಪಾರ ಶಿಷ್ಯಂದಿರ ಬಳಗ ಹೊಂದುವ ಮೂಲಕ ಸರ್ವ ಸಮುದಾಯಕ್ಕೂ ಉತ್ತಮ ಶಿಕ್ಷಕಿಯಾಗಿ ಸಮರ್ಪಕ ಜೀವನ ಸಾಗಿಸುತ್ತಿದ್ದೀರಿ

Saturday 27 September 2014

Space Week Celebrations at School- Competitions

Vikram Sarabhai Space Centre is celebrating World Space Week during October 4 -10, 2014 as in previousyears. World Space Week is an international celebration aimed at improving public awareness on the use of space science and technology for the betterment of mankind. The theme for World Space Week 2014 is ‘Space: Guiding Your Way’. You are requested to participate in the celebrations and organize WSW events at your school in a grand manner.This year VSSC is organizing the following events for school students

ಮಂಗಳಯಾನ ವಿಜಯೋತ್ಸವ

25-09-2014 ರಂದು ಶಾಲಾವಠಾರದಲ್ಲಿ ಮಂಗಳಯಾನದ ವಿಜಯೋತ್ಸವವನ್ನು ಮಕ್ಕಳ ನೇತೃತ್ವದಲ್ಲಿ ಆಚರಿಸಲಾಯಿತು.
ಆ ಸಂಭ್ರಮವನ್ನು ಪದಗಳಲ್ಲಿ ಹಿಡಿದಿಡಲು ಅಸಾಧ್ಯವಾಗುತ್ತಿತ್ತು. ಗೆಲುವಿನ ಕೇಕೆ, ನಗುವಿನ ಅಲೆ ನಿದ್ದೆಯಿಲ್ಲದೆ ಕಳೆದ ರಾತ್ರಿಯ ಆತಂಕವನ್ನು ದೂರ ಮಾಡಿತ್ತು. ವಿಜ್ಞಾನಿಗಳು, ಸಹಾಯಕರು, ಸೇರಿದಂತೆ ಸಿಬ್ಬಂದಿಗಳಿಗೆ ಮಕ್ಕಳು ಅಭಿನಂದಿಸಿದರು.

Unarthu camp in connection with Saksharam

"Unarthu" one day creative camp was conducted by UP SRG on 27-09-2014 at school conference hall.The programme was inaugurated by Sri: Kunhiraman, PTA president,presided by Sri: Jayaprakash K,Headmaster, programme was familiarised by Sri: Shankaran Namboothiri,SRG convener,PD teacher and Madhu,PD teacher
The session was handled by Sri:Prathapan, Satheesh Kumar,Shankaran Namboothiri and Sri:Madhu.20 students participated in the programme.

Wednesday 24 September 2014

ಮಂಗಳಯಾನ ಮಿಷನ್‌ ಯಶಸ್ವಿ power point presentation for students-Kannada

ಇಸ್ರೋ ವಿಜ್ಞಾನಿಗಳು, ದೇಶವಾಸಿಗಳು ಮತ್ತು ವಿಶ್ವವೆಲ್ಲಾ ಕುತೂಹಲದಿಂದ ಕಾಯುತ್ತಿದ್ದ ಆ ಕ್ಷಣ ಬಂದೇ ಬಿಟ್ಟಿತು. ಸರಿಸುಮಾರು 9 ತಿಂಗಳ ಹಿಂದೆ ಸ್ವದೇಶಿ ನಿರ್ಮಿತ ಪಿಎಸ್‌ಎಲ್‌ವಿ -ಎಕ್ಸ್‌ಎಲ್‌ ಉಡ್ಡಯನ ನೌಕೆಯಿಂದ ಹಾರಿಬಿಟ್ಟಿದ್ದ "ಮಾರ್ಸ್‌ ಆರ್ಬಿಟರ್‌' ಮಂಗಳಯಾನ ನೌಕೆ ಬುಧವಾರ 8 ಗಂಟೆಯ ಸುಮಾರಿಗೆ ಯಶಸ್ವಿಯಾಗಿ ಮಂಗಳನ ಕಕ್ಷೆಗೆ ಸೇರ್ಪಡೆಯಾಗಿದೆ. ಮೊದಲ ಯತ್ನದಲ್ಲೇ ಮಂಗಳಯಾನ ಯೋಜನೆ ಯಶಸ್ವಿಗೊಂಡ ಹಿನ್ನಲೆ ಇಸ್ರೋಗೆ ಬುಧವಾರ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು ಅಮೆರಿಕದ ‘ನಾಸಾ’ವರೆಗೆ ಎಲ್ಲರೂ ‘ಇಸ್ರೋ’ ಸಾಧನೆಯನ್ನು ಕೊಂಡಾಡಿದ್ದಾರೆ.ಈ ಬಗ್ಗೆ ಮಕ್ಕಳಿಗೆ ಮಾಹಿಗಿ ನೀಡಲು ಸಹಾಯಕವಾಗುವ power point presentation ನಮ್ಮ ಎಸ್ ಆರ್ ಜಿ ಕನ್ನಡ ಮಾಧ್ಯಮದಲ್ಲಿ ಕಲಿಯುವ ಮಕ್ಕಳಿಗಾಗಿ ತಯಾರಿಸಿದೆ. ಇದು ನಿಮಗೂ ಪ್ರಯೋಜನ ವಾಗಬಹುದು ಎಂಬ ನಿರೀಕ್ಷ ನಮ್ಮದು.

Monday 22 September 2014

Action plan to achieve 100% with zero C+

According to the result analysis of common unit test we decided to plan the following programme
Findings: of UT and suggessions of parents
Plan a programme to enrich research ability, News paper connecting Language activities, in connection with Language
• 56-82 students could not internalise the problem given in evaluation tool.
    • Basic operation skill and detailing of problem to be developed in30% of students
    • Develop material which helps to enrich estimation & prediction, Problem solving. Data handling ability of the pupil.

Friday 19 September 2014

Blog is a 24/7 classroom _inaugural function




Sri: Prabhakaran V, inaugurated the school blog by opening the port inpresence of students and teachers and read the state level prize winning poem written by Sri:Prathapan, H S A Malayalam of our school on 19-09-2014 

Wednesday 17 September 2014

ഒരു പുസ്തകം മരിക്കുന്നതിങ്ങനെ...!

വിദ്യാരംഗം കലാസാഹിത്യവേദി ഈ വര്‍ഷം അധ്യാപകര്‍ക്കായി നടത്തിയ സംസ്ഥാനതല കവിതാരചനാ മത്സരത്തില്‍ സമ്മനാര്‍ഹമായ കവിത 

പ്രതാപന്‍ അഴീക്കോട്
ജി.എഫ്.എച്ച്.എസ്.എസ്.ബേക്കല്‍
ഒരു പുസ്തകം മരിക്കുന്നതിങ്ങനെ...!
      

ലമാരയില്‍ കുടിയിരുത്തപ്പെട്ട ആദ്യദിവസം
ലൈബ്രേറിയന്‍ പുസ്തകത്തെ
വീട്ടില്‍ കൊണ്ടുപോയി.
പുതുമണം മാറാത്ത പുസ്തകം
തുപ്പലും തോണ്ടലും അറിയാത്ത പുസ്തകം
അത്താഴം കഴിഞ്ഞ്
അരക്കാതം നടന്നുവന്ന പുമാന്‍
കിടക്ക തട്ടിവിരിച്ചു.
മേശപ്പുറത്തിരിക്കുന്ന പുസ്തകത്തെ
അലസമായൊന്നു നോക്കി,കൈയിലെടുത്തു.
കിടക്കയിലമര്‍ന്നുകൊണ്ടയാള്‍

Tuesday 16 September 2014

Highschool Chemistry Kannada Medium


ಇದು ಎಸ್ ಸಿ ಆರ್ ಟಿ ಪ್ರಶ್ನಾ ಸಂಗ್ರಹದ ಕನ್ನಡ ಭಾಷಾಂತರವಾಗಿದೆ.
ಲಿಯುವ ಮಗುವಿನ ಅಪೇಕ್ಷೆ, ಅಗತ್ಯ, ಸಾಮರ್ಥ್ಯ ಇವುಗಳನ್ನು ಅಥವಾ ಆ ಮಗುವಿನ ಪೋಷಕರು ಏನನ್ನು ಬಯಸುತ್ತಾರೆ ಎಂಬುದನ್ನು ಗಮನಿಸಿ ನಮ್ಮ ತರಗತಿ ಚಟುವಟಿಕೆಯನ್ನು ಉತ್ತಮಪಡಿಸಬೇಕು.ಪ್ರೌಢಶಾಲಾ ಮಟ್ಟದಲ್ಲಿ  ಬೋರ್ಡ್ ಪರೀಕ್ಷೆಗಳನ್ನು ಯಶಸ್ವಿಯಾಗಿ ಎದುರಿಸಿ, ಹೆಚ್ಚಿನ ಅಂಕಗಳನ್ನು ಪಡೆಯುವುದು ವಿದ್ಯಾರ್ಥಿಗಳ ಮುಖ್ಯ ಗುರಿಯಾಗಿರುತ್ತದೆ.  

Sunday 14 September 2014

Highschool Physics Question pool Kannada




ಹಳ್ಳಿಯ ಮಕ್ಕಳು ಗಣಿತ ಹಾಗೂ ಭೌತಶಾಸ್ತ್ರ ವಿಷಯದಲ್ಲಿ ಹೆಚ್ಚು ಬುದ್ಧಿವಂತರು. ಜೀವವಿಜ್ಞಾನದಂಥ ಇತರ ವಿಷಯಗಳ ಬಗ್ಗೆ ಆಸಕ್ತಿ ಮೂಡಿಸಿ ಪ್ರೋತ್ಸಾಹಿಸಿದರೆ ಹೆಚ್ಚಿನ ಸಾಧನೆ ಮಾಡಬಹುದು.ಮಾತೃಭಾಷೆಯಲ್ಲಿ ಮಕ್ಕಳಿಗೆ ಪಠ್ಯ ಬೋಧನೆ ಮಾಡಿ ಹೆಚ್ಚು ವಿಷಯ ಅರ್ಥೈಸಬೇಕು. ಅದರ ಮೂಲಕ ಹಳ್ಳಿ ಮಕ್ಕಳು ಕೀಳರಿಮೆ ಬಿಟ್ಟು  ನಿರ್ದಿಷ್ಟ ಗುರಿ ಸಾಧನೆ ಮಾಡಲು ಅಧ್ಯಾಪಕರ ಮಾರ್ಗನಿರ್ದೇಶನ ಅಗತ್ಯ. 

Saturday 13 September 2014

സെന്‍ട്രല്‍ സെക്ടര്‍ സ്‌കോളര്‍ഷിപ്പിന് ഓണ്‍ലൈന്‍വഴി അപേക്ഷിക്കാം. ಸೆಂಟ್ರಲ್ ಸೆಕ್ಟರ್ ಸ್ಕೋಲರ್ ಶಿಪ್


കേന്ദ്ര മാനവ വിഭവശേഷി മന്ത്രാലയം കോളേജ് വിദ്യാഭ്യാസ വകുപ്പുവഴി നല്‍കി വരുന്ന സെന്‍ട്രല്‍ സെക്ടര്‍ സ്‌കോളര്‍ഷിപ്പിന് ഓണ്‍ലൈന്‍വഴി അപേക്ഷിക്കാം. കേരളാ സര്‍ക്കാരിന്റെ ഹയര്‍സെക്കന്‍ഡറി ബോര്‍ഡ്/വൊക്കേഷണല്‍ ഹയര്‍ സെക്കന്‍ഡറി ബോര്‍ഡ് 2014 മാര്‍ച്ചില്‍ നടത്തിയ പ്ലസ്ടു/വി.എച്ച്.എസ്.ഇ. പരീക്ഷയില്‍ 80 ശതമാനമോ അതില്‍ കൂടുതലോ മാര്‍ക്ക് നേടി വിജയിച്ചവരും തുടര്‍ന്ന് അതേ വര്‍ഷം തന്നെ അംഗീകൃത സ്ഥാപനങ്ങളില്‍ അംഗീകൃത റഗുലര്‍ കോഴ്‌സിന് 

Friday 12 September 2014

IX Std Question pool Maths Kannada- VI Chapter

ಈ ಪಾಠ ಭಾಗದ ಕಲಿಕಾ ಉದ್ದೇಶಗಳನ್ನು ನೆರವೇರಿದೆಯೇ ಎಂದು ಮೌಲ್ಯನಿರ್ಣಯ ಮಾಡಲು ಈ ಸಮಸ್ಯೆಗಳು ಸಹಾಯಕವಾಗಬಹುದು.ಈ ಕಲಿಕಾಸಾಮಗ್ರಿಯು ಎಸ್ ಸಿ ಆರ್ ಟಿ ತಯಾರಿಸಿದ ಪ್ರಶ್ನೆಗಳ ಸಂಗ್ರಹದ ಕನ್ನಡ ಭಾಷಾಂತರವಾಗಿದೆ. ನಮ್ಮ ತರಗತಿ ಚಟುವಟಿಕೆಗೆ  ಸರಿಹೊಂದುವಂತೆ ಇದನ್ನು ಬಳಸಬಹುದು.ಈ ಸಾಮಗ್ರಿಯು ಕಾಸರಗೋಡಿನ ಕನ್ನಡ ಮಾಧ್ಯಮದಲ್ಲಿ ಕಲಿಯುವ ಮಕ್ಕಳಿಗೆ ಸಹಾಯಕವಾಗಬಹುದೆಂಬ ಭರವಸೆ ನಮಗಿದೆ.

Thursday 11 September 2014

വന്യജീവി വാരാഘോഷം - വിദ്യാര്‍ത്ഥികള്‍ക്കായി വിവിധ മത്സരങ്ങള്‍



വന്യജീവി വാരാഘോഷത്തോടനുബന്ധിച്ച് വനം-വന്യജീവിവകുപ്പ് വന്യജീവി സംരക്ഷണ സന്ദേശം പ്രചരിപ്പിക്കുന്നതിനും വനത്തെയും വന്യജീവികളെയും സംരക്ഷിക്കുന്നതിന്റെ ആവശ്യകതയെക്കുറിച്ച് അവബോധം വളര്‍ത്താനും സ്‌കൂള്‍ കോളേജ് വിദ്യാര്‍ത്ഥികള്‍ക്കായി വിവിധ മത്സരങ്ങള്‍ സംഘടിപ്പിക്കുന്നു. ജില്ലാതല മത്സരങ്ങള്‍ ഒക്ടോബര്‍ ഒന്ന്, മൂന്ന് തീയതികളിലും സംസ്ഥാനതല മത്സരങ്ങള്‍ ഒക്ടോബര്‍ ഏഴിനും നടത്തും. ലോവര്‍ പ്രൈമറി അപ്പര്‍ പ്രൈമറി വിദ്യാര്‍ത്ഥികള്‍ക്ക് പ്രകൃതിയെയും വന്യജീവികളെയും അടിസ്ഥാനമാക്കി പെന്‍സില്‍ ഡ്രോയിംഗ്, വാട്ടര്‍കളര്‍ പെയിന്റിംഗ് എന്നീ ഇനങ്ങളിലും ഹൈസ്‌കൂള്‍, കോളേജ് വിദ്യാര്‍ത്ഥികള്‍ക്ക് ക്വിസ്, ഉപന്യാസം, പ്രസംഗം, പെന്‍സില്‍ ഡ്രോയിംഗ് വാട്ടര്‍ കളര്‍ പെയിന്റിംഗ് എന്നീ ഇനങ്ങളിലും മത്സരിക്കും. സംസ്ഥാനത്തെ സര്‍ക്കാര്‍/എയിഡഡ്/അംഗീകൃത സ്വാശ്രയ സ്‌കൂള്‍/കോളേജുകളിലെ വിദ്യാര്‍ത്ഥികള്‍ക്ക് മത്സരങ്ങളില്‍ പങ്കെടുക്കാം. പ്ലസ്‌വണ്‍ തലം മുതലുള്ളവര്‍ക്ക് കോളേജ് തലത്തില്‍ ആയിരിക്കും മത്സരം.പ്രൊഫഷണല്‍ കോളേജുകള്‍ക്കും മത്സരത്തില്‍ പങ്കെടുക്കാം. രണ്ടുപേരടങ്ങുന്ന ഒരു ടീമായിട്ടാണ് ക്വിസ് മത്സരങ്ങളില്‍ പങ്കെടുക്കേണ്ടത്. മറ്റ് മത്സര ഇനങ്ങളില്‍ ഒരു സ്ഥാപനത്തില്‍ നിന്നും രണ്ടുപേര്‍ക്ക് വീതം പങ്കെടുക്കാം. പ്രസംഗം/ഉപന്യാസം എന്നീ മത്സരങ്ങള്‍ മലയാള ഭാഷയിലായിരിക്കും. ജില്ലാ സംസ്ഥാനതല മത്സരങ്ങളില്‍ ആദ്യ മൂന്നു സ്ഥാനങ്ങള്‍ നേടുന്നവര്‍ക്ക് ക്യാഷ് അവാര്‍ഡും സര്‍ട്ടിഫിക്കറ്റും നല്‍കും. സംസ്ഥാനതല മത്സരങ്ങളില്‍ ഒന്നാം സ്ഥാനം നേടുന്നവര്‍ക്ക് ക്യാഷ് അവാര്‍ഡിനും സര്‍ട്ടിഫിക്കറ്റിനും പുറമേ റോളിങ് ട്രോഫിയും ലഭിക്കും. സംസ്ഥാനതല മത്സരങ്ങളില്‍ പങ്കെടുക്കുന്നവരെ അനുഗമിക്കുന്ന ഒരു രക്ഷകര്‍ത്താവിനു ഭക്ഷണവും താമസസൗകര്യവും സ്ലീപ്പര്‍ ക്ലാസ് യാത്രാ ചെലവും നല്‍കും. ജില്ലാതല മത്സരങ്ങള്‍ : ഒക്ടോബര്‍ ഒന്ന് (ബുധന്‍) രാവിലെ ഒമ്പത് മുതല്‍ രജിസ്‌ട്രേഷന്‍, 9.30-11.30 പെന്‍സില്‍ ഡ്രോയിംഗ്, 11.45-12.45 ഉപന്യാസം, 2.15-4.15 വാട്ടര്‍ കളര്‍ പെയിന്റിംഗ്. ഒക്ടോബര്‍ മൂന്ന് (വെള്ളി) 10 മുതല്‍ ഒന്ന് വരെ- ക്വിസ് മത്സരം, രണ്ട് മുതല്‍ നാല് വരെ പ്രസംഗം. സംസ്ഥാനതല മത്സരങ്ങള്‍ : ഒക്ടോബര്‍ ഏഴ് (ചൊവ്വ) രാവിലെ 8.30 മുതല്‍ രജിസ്‌ട്രേഷന്‍, ഒമ്പത് മുതല്‍ 11 വരെ ക്വിസ് മത്സരം (ഹൈസ്‌കൂള്‍ വിഭാഗം), പ്രസംഗ മത്സരം (കോളേജ് വിഭാഗം), 11 മുതല്‍ ഒരു മണിവരെ ക്വിസ് മത്സരം (കോളേജ് വിഭാഗം) പ്രസംഗ മത്സരം (ഹൈസ്‌കൂള്‍ വിഭാഗം). വിവരങ്ങള്‍ക്ക് വനം വകുപ്പിന്റെwww.forestkerala.gov.inവെബ്‌സൈറ്റ് സന്ദര്‍ശിക്കുക. കൂടുതല്‍ വിവരങ്ങള്‍ അതതു ജില്ലാ സോഷ്യല്‍ ഫോറസ്ട്രി വിഭാഗം അസി.കണ്‍സര്‍വേറ്റര്‍മാരില്‍ നിന്നും ചീഫ് വൈല്‍ഡ്‌ലൈഫ് വാര്‍ഡന്റെ ആഫീസിലെ 04712529312, 2529323 പബ്ലിക് റിലേഷന്‍സ് ഓഫീസറുടെ 0471-2529144, 2529145 നമ്പരിലും ലഭിക്കും.

സീനിയര്‍ കണ്‍സള്‍ട്ടന്റുമാരുടെ തസ്തികയില്‍ കരാര്‍ നിയമന


സംസ്ഥാന ബാലാവകാശസംരക്ഷണ കമ്മീഷനില്‍ രണ്ട് സീനിയര്‍ കണ്‍സള്‍ട്ടന്റുമാരുടെ തസ്തികയില്‍ കരാര്‍ നിയമനത്തിന് അപേക്ഷ ക്ഷണിച്ചു. പ്രതിഫലം പ്രതിമാസം 30,000രൂപ. സീനിയര്‍ കണ്‍സള്‍ട്ടന്റ് (വിദ്യാഭ്യാസാവകാശസെല്‍): ആര്‍ട്‌സ്, സയന്‍സ്, കൊമേഴ്‌സ് എന്നിവയിലൊന്നില്‍ ബിരുദാനന്തരബിരുദവും ബി.എഡ് അല്ലെങ്കില്‍ അധ്യാപനത്തിലെ ഉയര്‍ന്ന ബിരുദവും പൊതുവിദ്യാഭ്യാസവകുപ്പില്‍ ജില്ലാ വിദ്യാഭ്യാസ ഓഫീസറില്‍ കുറയാത്ത തസ്തികയില്‍ ഉള്‍പ്പെടെ 10 വര്‍ഷത്തെ പ്രവൃത്തിപരിചയവും ഉണ്ടായിരിക്കണം. ശില്‍പശാലകള്‍, സെമിനാറുകള്‍ എന്നിവ നടത്തുന്നതിലും മലയാളത്തിലും ഇംഗ്ലീഷിലും റിപ്പോര്‍ട്ട്, കുറിപ്പുകള്‍, ലേഖനങ്ങള്‍ എന്നിവ തയ്യാറാക്കുന്നതിലുമുളള മുന്‍പരിചയവും അഭിരുചിയും അഭിലഷണീയം. സീനിയര്‍ കണ്‍സള്‍ട്ടന്റ് (കുട്ടികള്‍ക്കെതിരായ ലൈംഗികാതിക്രമങ്ങള്‍ തടയുന്നത് നിരീക്ഷിക്കുന്നതിനുളള സെല്‍): മനഃശാസ്ത്രം, സോഷ്യല്‍ വര്‍ക്ക്, സോഷ്യോളജി, നിയമം എന്നിവയിലൊന്നില്‍ ബിരുദാനന്തരബിരുദവും ലക്ചറര്‍ തസ്തികയില്‍ കുറയാത്ത 10 വര്‍ഷത്തെ അധ്യാപന/ഗവേഷണപരിചയവും ഉണ്ടായിരിക്കണം. മലയാളവും ഇംഗ്ലീഷും അനായാസം കൈകാര്യം ചെയ്യാന്‍ കഴിയണം. ഗവേഷണബിരുദം, കൗണ്‍സലിങിലുളള പരിചയം എന്നിവയും ലേഖനങ്ങളും റിപ്പോര്‍ട്ടുകളും തയ്യാറാക്കുന്നതിനുളള അഭിരുചി, മുന്‍പരിചയം എന്നിവയും അഭിലഷണീയം. ബയോഡേറ്റ, യോഗ്യതയും പരിചയവും തെളിയിക്കുന്ന സര്‍ട്ടിഫിക്കറ്റുകളുടെ പകര്‍പ്പ് എന്നിവ സഹിതമുള്ള അപേക്ഷ സെപ്റ്റംബര്‍ 25നുമുന്‍പായി സെക്രട്ടറി, സംസ്ഥാന ബാലാവകാശസംരക്ഷണ കമ്മീഷന്‍, വാന്റോസ് ജംഗ്ഷന്‍, തിരുവനന്തപുരം - 34 എന്ന വിലാസത്തില്‍ ലഭിക്കണം.





Wednesday 10 September 2014

ട്രഷറി സ്ഥിരം നിക്ഷേപങ്ങള്‍ക്കുള്ള പലിശ നിരക്ക് വര്‍ദ്ധിപ്പിച്ചു ಟ್ರಶರಿ ಸ್ಥಿರ ನಿಕ್ಷೇಪಕ್ಕೆ ಬಡ್ಡಿದರ ಹೆಚ್ಚಿಸಲಾಗಿದೆ

ട്രഷറി സ്ഥിരം നിക്ഷേപങ്ങള്‍ക്കുള്ള പലിശ നിരക്ക് വര്‍ദ്ധിപ്പിച്ചു. രണ്ടുവര്‍ഷത്തിനും മൂന്നുവര്‍ഷം കവിയാതെ കാലാവധിയുള്ള നിക്ഷേപങ്ങളുടെ പലിശ നിരക്ക് ഒമ്പതു ശതമാനവും മുതിര്‍ന്ന പൗരന്‍മാര്‍ക്ക് 9.25 ശതമാനവും മൂന്ന് വര്‍ഷത്തിലധികം കാലാവധിയുള്ള നിക്ഷേപങ്ങളുടെ പലിശ നിരക്ക് 8.75 ശതമാനവും മുതിര്‍ന്ന പൗരന്‍മാര്‍ക്ക് 9.25 ശതമാനവുമായാണ് വര്‍ദ്ധിപ്പിച്ചിട്ടുള്ളത്.

ಎರಡು ವರ್ಷದಿಂದ ಮೂರು ವರ್ಷದ ನಿಕ್ಷೇಪಕ್ಕೆ 9 ಶೇಕಡ ಮತ್ತು ಹಿರಿಯ ನಾಗರಿಕರಿಗೆ 9.25 ಶೇಕಡ ಬಡ್ಡಿದರ ಲಭಿಸುವುದು. ಕಾಲಾವಧಿ ಮೂರು ವರ್ಷಕ್ಕಿಂತ ಅಧಿಕವಾದರೆ ನಿಕ್ಷೇಪಕ್ಕೆ 8.75 ಶೇಕಡ ಮತ್ತು ಹಿರಿಯ ನಾಗರಿಕರಿಗೆ 9.25 ಶೇಕಡ ಬಡ್ಡಿದರ ಲಭಿಸುವುದು

Tuesday 9 September 2014

ತ್ರಿಕೋನಮಿತಿಯ ಹೆಚ್ಚುವರಿ ಪ್ರಶ್ನೆಗಳು



ಈ ಪಾಠ ಭಾಗದ ಕಲಿಕಾ ಉದ್ದೇಶಗಳನ್ನು ನೆರವೇರಿದೆಯೇ ಎಂದು ಮೌಲ್ಯನಿರ್ಣಯ ಮಾಡಲು ಈ ಸಮಸ್ಯೆಗಳು ಸಹಾಯಕವಾಗಬಹುದು.ಈ ಕಲಿಕಾಸಾಮಗ್ರಿಯು ಎಸ್ ಸಿ ಆರ್ ಟಿ ತಯಾರಿಸಿದ ಪ್ರಶ್ನೆಗಳ ಸಂಗ್ರಹದ ಕನ್ನಡ ಭಾಷಾಂತರವಾಗಿದೆ. ನಮ್ಮ ತರಗತಿ ಚಟುವಟಿಕೆಗೆ  ಸರಿಹೊಂದುವಂತೆ ಇದನ್ನು ಬಳಸಬಹುದು.ಈ ಸಾಮಗ್ರಿಯು ಕಾಸರಗೋಡಿನ ಕನ್ನಡ ಮಾಧ್ಯಮದಲ್ಲಿ ಕಲಿಯುವ ಮಕ್ಕಳಿಗೆ ಮಹಾಯಕವಾಗಬಹುದೆಂಬ ಭರವಸೆ ನಮಗಿದೆ.

Monday 8 September 2014

പുരസ്കാരം സ്വീകരിക്കുന്നു

Proud moment
വിദ്യാരംഗം കലാസാഹിത്യവേദി അധ്യാപകർക്കായി നടത്തിയ കവിതാ രചന മത്സരത്തിൽ
വിജയിയായ ശ്രീ പ്രതാപൻ അഴീക്കോട്‌ ,എച്ച് .എസ് .എ ,ജി .എഫ് .എച്ച് .എസ്
.എസ്  ബേക്കൽ ,കോട്ടയത്ത് വച്ച്  സെപ്തംബർ 5 ന് നടന്ന അധ്യാപക ദിനാചരണ
ചടങ്ങിൽ ബഹു. വിദ്യാഭ്യാസ മന്ത്രി പി.കെ .അബ്ദു റബ്ബിന്റെ സാന്നിധ്യത്തിൽ
പുരസ്കാരം സ്വീകരിക്കുന്നു 
ವಿದ್ಯಾರಂಗ ಕಲಾಸಾಹಿತ್ಯ ವೇದಿಕೆಯ ನೇತೃತ್ವದಲ್ಲಿ ಅಧ್ಯಾಪಕರಿಗಾಗಿ ನಡೆದ ರಾಜ್ಯಮಟ್ಟದ ಕವಿತಾ ರಚನೆ ಸ್ಪರ್ಧೆಯಲ್ಲಿ ವಿಜಯಿಯಾದ ಶ್ರಿ ಪ್ರತಾಪನ್ ಅಯಿಕ್ಕೋಡ್ ಅಧ್ಯಾಪಕ ದಿನದಂದು ಮಾನ್ಯ ಶಿಕ್ಷಣ ಸಚಿವರಿಂದ ಪುರಸ್ಕಾರ ಸ್ವೀಕರಿಸಿದ್ದಾರೆ.

Sunday 7 September 2014

ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ

ಶಿಕ್ಷಕರ ದಿನಾಚರಣೆಯಂದು ಎಂಡಿಎಸ್‌ಎಸ್‌ ಶಾಲೆ ಕೊಟ್ಟಾಯಂನಲ್ಲಿ ನಡೆದ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕೇರಳ ವಿದ್ಯಾಭ್ಯಾಸ ಮಂತ್ರಿ ಅಬ್ದುಲ್‌ ರಬ್‌ ಪಿ.ಕೆ. ಈ ಬಾರಿ ಕಾಸರಗೋಡು ಜಿಲ್ಲೆಯಿಂದ ಹೈಸ್ಕೂಲ್‌ ವಿಭಾಗದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಪೆರಡಾಲದ ನವಜೀವನ ಹೈಯರ್‌ ಸೆಕೆಂಡರಿ ಶಾಲೆ ಮುಖ್ಯೋಪಾಧ್ಯಾಯ ಶಂಕರ್‌ ಸಾರಡ್ಕ ಮತ್ತು ಯುಪಿ ವಿಭಾಗದಲ್ಲಿ ಈ ಜಿಲ್ಲೆಯಿಂದ ಆಯ್ಕೆಯಾದ ಮಧೂರು ಜಿಜೆಬಿಎಸ್‌ ಶಾಲೆ ಮುಖ್ಯೋಪಾಧ್ಯಾಯ ಸೀತಾರಾಮ ಮಾಸ್ಟರ್‌ ಮಲ್ಲ ಇವರಿಗೆ ಸ್ಮರಣಿಕೆ, ಪ್ರಶಸ್ತಿ ಪತ್ರ ಮತ್ತು ರೂ 10,000 ನೀಡಿ ಸಮ್ಮಾನಿಸಿದರು.

ಕೇರಳ ಸಾರಿಗೆ ಮತ್ತು ಅರಣ್ಯ ಸಚಿವ ರಾಧಾಕೃಷ್ಣನ್‌, ಹಣಕಾಸು ಮಂತ್ರಿ ಮಾಣಿ ಕೆ.ಎಂ., ವಿದ್ಯಾಭ್ಯಾಸ ಡಿಪಿಐ ಗೋಪಾಲಕೃಷ್ಣ ಭಟ್‌ ಎಡನೀರು ಮೊದಲಾದವರು ಉಸ್ಥಿತರಿದ್ದರು.

ಅಧ್ಯಾಪಕ ದಿನದ ಪ್ರಯುಕ್ತ ಅಧ್ಯಾಪಕರ ಸೂಚನೆ

ಸರಕಾರ ಮತ್ತು ಶಿಕ್ಷಣ ಇಲಾಖೆ ಶಿಕ್ಷಕರನ್ನು ಜನಗಣತಿ ಕರ್ತವ್ಯಗಳಿಗೆ ನೇಮಿಸುವುದನ್ನು ಕೈಬಿಟ್ಟು ಶಿಕ್ಷಣಕ್ಕೆ ಹೆಚ್ಚು ಒತ್ತು ಲಭಿಸುವಂತೆ ಮಾಡಬೇಕು.

ಶಿಕ್ಷಕರು ಈಗಾಗಲೇ ಸಮಸ್ಯೆಯ ಸುಳಿಯಲ್ಲಿದ್ದಾರೆ. ಸರಕಾರದ ಯಾವುದೇ ಯೋಜನೆಯ ಕರ್ತವ್ಯ ಆದೇಶ ಬಂದರೂ ಅದು ನೇರವಾಗಿ ಪ್ರಾಥಮಿಕ ಶಿಕ್ಷಕರ ತಲೆಯ ಮೇಲೆ. ಇಲೆಕ್ಷನ್‌ ಡ್ನೂಟಿ, ಮತಗಟ್ಟೆ ಡ್ನೂಟಿ, ಮತದಾನದ ಡ್ನೂಟಿ, ಜನಗಣತಿ ಡ್ನೂಟಿ ಹೀಗೆ ಹತ್ತು ಹಲವಾರು ಯೋಜನೆಗಳ "ಡ್ನೂಟಿ'. ಈಗ ಜಾತಿಗಣತಿ. ಇದನ್ನೂ ಪ್ರಾಥಮಿಕ ಶಿಕ್ಷಕರ ತಲೆಯ ಮೇಲೆ ಹಾಕುವ ತಯಾರಿ ನಡೆದಿದೆ.
ಎಲ್ಲ "ಡ್ನೂಟಿ'ಗಳಿಗೂ ಇವರೇ ಬಲಿಪಶುಗಳು. ಹೀಗೆ ಮಾಡಿದರೆ ಶಿಕ್ಷಣದ ಗತಿ ಎತ್ತ ಸಾಗೀತು? ಈಗಾಗಲೇ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳಿಗೆ ಬರುವ ಮಕ್ಕಳ ಸಂಖ್ಯೆ ಅತಿ ವಿರಳ. ಇನ್ನು ಈ "ಡ್ನೂಟಿ'ಗಳಿಂದ ಶಾಲೆಯಲ್ಲಿ ಶಿಕ್ಷಕರೇ ಇಲ್ಲದೆ ಪರದಾಡುವ ಪರಿಸ್ಥಿತಿ ಉಂಟಾಗುತ್ತದೆ. ಮಕ್ಕಳಿಗೆ ಸರಿಯಾದ ಸಮಯದಲ್ಲಿ ಪಾಠ, ಪ್ರವಚನ ಮಾಡಲು ಸಾಧ್ಯವಾಗುವುದಿಲ್ಲ. 
ಶಾಲೆಗಳಲ್ಲಿ ಹೆತ್ತವರು, ಶಾಲಾಭಿವೃದ್ಧಿ ಸಮಿತಿಯವರಿಂದ ಶಿಕ್ಷಕರು ಯಾವಾಗ ನೋಡಿದರೂ ರಜೆ ಅನ್ನುವ ಮಾತು ಕೇಳಿಬರುತ್ತಿದೆ. ಯಾರಿಗೂ ಶಿಕ್ಷಕರ ಈ ಕಷ್ಟ ಅರ್ಥವಾಗುವುದಿಲ್ಲ. ಸರಕಾರ, ಶಿಕ್ಷಣಾಧಿಕಾರಿಗಳು ಇಂತಹ ಕೆಲಸ ಕಾರ್ಯ ಗಳನ್ನು ಇತರ ಇಲಾಖೆಗಳ ನೌಕರರಿಗೂ ವಹಿಸುವುದಿಲ್ಲವೇಕೆ? ಅಥವಾ ವಿವಿಧ ಪದವೀಧರ ನಿರುದ್ಯೋಗಿಗಳಿಗೆ ಈ ಹೊಣೆ ಯನ್ನು ವಹಿಸಿ ಸಂಭಾವನೆ ನೀಡಿದರೆ ಅವರಿಗೂ ಜೀವನಾವಕಾಶ ಕಲ್ಪಿಸಿದಂತೆ ಆಗುವುದಿಲ್ಲವೇ? 
ಸರಕಾರ ಮತ್ತು ಶಿಕ್ಷಣ ಇಲಾಖೆ ಕೂಡಲೇ ಇದರ ಬಗ್ಗೆ ಗಮನಹರಿಸಿ ಶಿಕ್ಷಕರನ್ನು ಈ ಕರ್ತವ್ಯಗಳಿಗೆ ನೇಮಿಸುವುದನ್ನು ಕೈಬಿಟ್ಟು ಶಿಕ್ಷಣಕ್ಕೆ ಹೆಚ್ಚು ಒತ್ತು ಲಭಿಸುವಂತೆ ಮಾಡಬೇಕು.

ಪ್ರಧಾನ ಮಂತ್ರಿ ಕಾರ್ಯಕ್ರಮ - ಮಕ್ಕಳ ಹಾಗೂ ಅಧ್ಯಾಪಕರ ಪ್ರತಿಕ್ರಿಯೆ

ತಾವೂ ಪಾಲ್ಗೊಂಡಂತೆ ಭಾಸ: ತೆರೆಯಲ್ಲಿ ಮೋದಿ ಅವರು ಕೇಳಿದ ಪ್ರಶ್ನೆಗೆ ಇಲ್ಲೇ ಕೂತು ಮೋದಿ ಅವರಿಗೆ ತಿಳಿಸುವಂತೆ ಉತ್ತರಿಸುತ್ತಿದ್ದ ಮಕ್ಕಳು, ಮೋದಿ ಅವರು ಬಾಲ್ಯದ ಚೇಷ್ಟೆ, ತಂಟಾಟಗಳನ್ನು ಹೇಳುತ್ತಿದ್ದರೆ ಸಂವಾದ ವೀಕ್ಷಿಸುತ್ತಿದ್ದ ಮಕ್ಕಳು ನಕ್ಕು ಆನಂದಿಸುತ್ತಿದ್ದ ದೃಶ್ಯ ಕಂಡು ಬಂದಿತು. ದಿನಕ್ಕೆ ಮೂರು ಬಾರಿ ದೇಹ ದಂಡಿಸಬೇಕು, ಕೇವಲ ಪುಸ್ತಕದಲ್ಲಿವುದು ಕಲಿತರೆ ಸಾಲದು ಕೌಶಲ್ಯವನ್ನೂ ಕಲಿಯಬೇಕು ಎಂಬ ಗಂಭೀರ ವಿಷಯಗಳನ್ನು ಪ್ರಧಾನಿ ಚರ್ಚಿಸುವಾಗ ಮಕ್ಕಳಲ್ಲೂ ಗಾಂಭೀರ್ಯತೆ. ಸಂವಾದದಲ್ಲಿ ತಾವೂ ಪಾಲ್ಗೊಂಡಿದ್ದೇವೆ ಏನೋ ಎಂಬ ಮಕ್ಕಳಲ್ಲಿ ಕಂಡು ಬಂತು.

ಹಿಂದಿ ಸಮಸ್ಯೆ: ಪ್ರಧಾನಿ ಅವರ ಭಾಷಣ ಹಿಂದಿಯಲ್ಲಿದ್ದದ್ದಿರಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಇದನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾಯಿತು. ಹೀಗಾಗಿ ಹಿಂದಿ ಅರ್ಥವಾಗದ ಮಕ್ಕಳು ಅಕ್ಕಪಕ್ಕದ ಮಕ್ಕಳೊಂದಿಗೆ ಮಾತಿಗಿಳಿಯುತ್ತಿದ್ದ ದೃಶ್ಯ ಕಂಡು ಬರುತ್ತಿತ್ತು. ಆಗ ಶಿಕ್ಷಕರು ಸೈಲೆನ್ಸ್‌ ಪ್ಲೀಸ್‌ ಎನ್ನುತ್ತಿದ್ದರು.

ಪ್ರಧಾನಿ ಅವರು ಇದೇ ಮೊದಲ ಬಾರಿಗೆ ಶಿಕ್ಷಕರಿಗೆ ಪಾಠ ಮಾಡಿರುವುದು ಒಂದು ಒಳ್ಳೆಯ ಪ್ರಯತ್ನ. ಭಾಷಣ ತೋರಿಸುವುದು ಕಡ್ಡವಾಯವಲ್ಲದಿದ್ದರೂ ನಾವು ಪ್ರಧಾನಿಗೆ ಗೌರವ ನೀಡುವ ಉದ್ದೇಶದಿಂದ ಮಕ್ಕಳಿಗೆ ಎಲ್‌ಸಿಡಿ ಮೂಲಕ ತೋರಿಸಿದ್ದೇವೆ.
 ಮುಖ್ಯೋಪಧ್ಯಾಯ,
ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿಕೊಂಡ ದಿನದಿಂದಲೇ ನಮ್ಮ ಭಾರತವನ್ನು ಅಭಿವೃದ್ಧಿ ರಾಷ್ಟ್ರವನ್ನಾಗಿಸಲು ಪ್ರಯತ್ನಿಸುತ್ತಿದ್ದಾರೆ. ಈ ಅಭಿವೃದ್ಧಿಗೆ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಪಾತ್ರ ಏನು ಎಂಬುವುದನ್ನು ತಿಳಿಸಿಕೊಟ್ಟಿರುವುದು ಖುಷಿ ತಂದಿದೆ.
ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಶಿಕ್ಷಕರ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತದ ಮಕ್ಕಳನ್ನು ಉದ್ದೇಶಿಸಿ ಮಾಡಿದ ಭಾಷಣವನ್ನು ರಾಜ್ಯ ಸರಕಾರದ ಅಧೀನದಲ್ಲಿರುವ ಶೈಕ್ಷಣಿಕ ಚಾನೆಲ್‌ ಪ್ರಸಾರ ಮಾಡದಿರುವುದು ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದೆ.

ರಾಜ್ಯದಲ್ಲಿನ ಬಹುತೇಕ ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ಶಿಕ್ಷಕರ ದಿನದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಮಕ್ಕಳನ್ನುದ್ದೇಶಿಸಿ ಮಾಡಿದ ಭಾಷಣವನ್ನು ಇತರೆ ವಾಹಿನಿಗಳಲ್ಲಿ ವೀಕ್ಷಿಸಿದ್ದಾರೆ.

ಮೋದಿ ಅವರ ಭಾಷಣ ವೀಕ್ಷಣೆ ಎಲ್ಲಾ ಶಾಲಾ ವಿದ್ಯಾರ್ಥಿಗಳಿಗೂ ಕಡ್ಡಾಯವಲ್ಲ ಎಂದು ಕೇರಳ ಸರಕಾರ ಆರಂಭದಲ್ಲಿಯೇ ಸ್ಪಷ್ಟಪಡಿಸಿತ್ತಾದರೂ ಬಹುತೇಕ ಖಾಸಗಿ ಶಾಲೆಗಳು ಪ್ರಧಾನಿ ಅವರ ಭಾಷಣದ ವೀಕ್ಷಣೆಗೆ ತಮ್ಮದೇ ಆದ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದವು.

ಸರಕಾರದ ಅಧೀನದಲ್ಲಿರುವ ಶೈಕ್ಷಣಿಕ ಚಾನೆಲ್‌ನಲ್ಲಿ ಮೋದಿ ಅವರ ಭಾಷಣ ನೇರಪ್ರಸಾರಗೊಳ್ಳದಿರುವ ಬಗೆಗೆ ಸರಕಾರದಿಂದ ಯಾವುದೇ ಅಧಿಕೃತ ಸ್ಪಷ್ಟನೆ ಹೊರಬಿದ್ದಿಲ್ಲ. ಮೋದಿ ಅವರ ಭಾಷಣವನ್ನು ಪ್ರಸಾರ ಮಡಲು ಚಾನೆಲ್‌ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿತ್ತಾದರೂ ಕೊನೇ ಕ್ಷಣದಲ್ಲಿ ಹಿರಿಯ ಅಧಿಕಾರಿಗಳಿಂದ ಬಂದ ಆದೇಶದ ಹಿನ್ನೆಲೆಯಲ್ಲಿ ಪ್ರಧಾನಿಯವರ ಭಾಷಣವನ್ನು ಪ್ರಸಾರ ಮಾಡದಿರಲು ತೀರ್ಮಾನಿಸಲಾಯಿತು ಎಂದು ಚಾನೆಲ್‌ನ್ನು ನಿರ್ವಹಿಸುತ್ತಿರುವ ಐಟಿ ಎಟ್‌ ಸ್ಕೂಲ್‌ ನ ಮೂಲಗಳು ತಿಳಿಸಿವೆ.

ಸಂಸ್ಥೆಯ ಈ ನಿರ್ಧಾರದಿಂದಾಗಿ ಸರಕಾರಿ ಶಾಲೆಗಳು ಮೋದಿ ಅವರ ಭಾಷಣದ ವೀಕ್ಷಣೆಯ ಅವಕಾಶದಿಂದ ವಂಚಿತರಾದರು. 

We have to celebrate- Onam

Onam, which is an annual harvest festival of Kerala, has created a festive mood in God's own country. The festival is mainly celebrated by Keralies(Kanaduga or Malayalees ) around the world with traditional folk dances, artworks, etc,.
Women in the region dressed in traditional attires of red and white saris with glittering gold, engaged themselves making floral carpets and enjoying the flavour of the season.
People offered prayers in temples early in the morning while the day was marked by feast and festivities, including cultural programmes organised by various institutions.
According to the Onam story and its popular myth, Lord Vishnu in his Vamana avtar sents King Mahabali to hell as the gods become jealous of his popularity. But grants him a boon that the king can visit his subjects once in a year. Thus, it is believed that Onam is celebrated as King Mahabali's visit to the place. It is the only festival in which both the winner and the defeater are worshipped.
Flower mats (Pookalam) were laid in houses and family members enjoyed the grand feast (Onasadya). A week-long cultural extravagance organised by the state tourism department as part of Onam festival is underway in several places since September 5.
Soaring prices of essential commodities did not dampen the spirit of the people who thronged markets till last night to buy their favourite items for Onam celebrations.
Long queues of people were seen at the fair-price shops opened by State Civil Supplies Corporation, Horticorp and Consumer fed, as part of government efforts to control spiralling prices in the open market. High price of vegetables, the main ingredient for the feast, literally put the households in tight spot.
The harvest festival brings many colours with it and thus celebrated in a grand way in Kerala. It was that spirit of unity irrespective of caste, religion and creed that reflected in the state as people came together to wish each other a happy Onam.

Friday 5 September 2014

Happy Onam

We have celebrated Onam festival with defferent programmes at our school Details and more photos are in activity page

Prime minister with his young friends at our school


Nation building should become a national movement and every individual should be associated with it, PM Modi said in his Teacher's Day speech.
Our students are inspired by our Prime minister
At 3:00 pm we made all set up to watch the Prime minister programme. Unfortunately we could not watch the programme through Victers. Suddenly we switch over to Dooradarshan. Today 321 student participated in Onam programme.196 students watched the programme. In the Evenining we concluded the programme with short discussion and national anthem. Discussion was led by Sri: Jayaprakash K, H M,Sri C K Venu, SRG Convener, Sri: Mohammed Sali M K, H S A Urdu, B Usha Kumari, H S A Kannada, Ramakrishna, P D Teacher
Details of speech
Addressing millions of students and teachers across the country, Prime Minister Narendra Modi, in his Teacher’s Day address to the nation, said on Friday that there is need to find out why the value of a teacher has lost its brightness and why students don’t want to be teachers when they grow up.
In a first such address to the nation, the Prime Minister said there is a great demand for good teachers in the world, and India being a young country should be able to produce good quality teachers for the world.
“For me it is a privilege that I am able to speak to those who are the future of the country. Today is Teacher’s Day, but slowly the value of the day is lessening... There must probably be some schools where it is not observed...The day is now just focused on teachers getting awards and being felicitated, it remains that. It is necessary to highlight the value of teachers in society.”
“There is need to give more value to this important tradition, and it needs more discussion why students don’t want to be teachers. The answer to this has to be sought by all...There is a great demand for good teachers in the world, they are not available. India is a young country, why can’t we give the promise that India will provide good teachers to the world. And students should say that yes I will be a teacher.”


ಶಿಕ್ಷಕರ ದಿನಾಚರಣೆ ಪ್ರಯುಕ್ತ ಪ್ರಧಾನಿ ಭಾಷಣ
ಕಾರ್ಯಕ್ರಮದ ಪಾಯಿಂಟ್ಸ್‌...
- ದೇಶದ ವಿವಿಧ ಕಡೆಗಳಲ್ಲಿ ಈ ಕಾರ್ಯಕ್ರಮದ ನೇರಪ್ರಸಾರವನ್ನು ವೀಕ್ಷಿಸುತ್ತಿರುವ ವಿದ್ಯಾರ್ಥಿಗಳೂ ಸಹ ಪ್ರಧಾನಿಯವರಿಗೆ ಪ್ರಶ್ನೆಗಳನ್ನು ಕೇಳಿದರು.

ಪರಿಸರದ ಸಂರಕ್ಷಣೆ ಹೇಗೆ ಮಾಡುವುದು ?
ಮೋದಿ - ಮನುಷ್ಯರು ಪರಿಸರದ ಜೊತೆಗೆ ಸಂಘರ್ಷ ಮಾಡಬಾರದು. ಬದಲಿಗೆ ಪ್ರೀತಿಸಬೇಕು . ಪರಿಸರ ಬದಲಾಗಿಲ್ಲ-ನಾವು ಬದಲಾಗಿದ್ದೇವೆ ಎಂದರು. ವಿ- ನಿಮಗೆ ರಾಜಕೀಯದ ಒತ್ತಡದಲ್ಲಿ ದಣಿವಾಗುವುದಿಲ್ಲವೆ?
ಮೋದಿ - ರಾಜಕೀಯ ವೃತ್ತಿಯಲ್ಲ, ಸೇವಾ ರೂಪದಲ್ಲಿ ಸ್ವೀಕರಿಸಬೇಕು .ದೇಶದ ನೂರ ಇಪ್ಪತ್ತು  ಕೋಟಿ ಜನರು ನನ್ನ ಪರಿವಾರದವರು ಎಂದು ತಿಳಿದರೆ ದಣಿವಾಗುವುದಿಲ್ಲ.
ನಾನು ದೇಶದ ಪ್ರಧಾನಿ ಯಾಗಲು ಹೇಗೆ ಸಾಧ್ಯ ? ಎಂದು ವಿದ್ಯಾರ್ಥಿಯೊಬ್ಬ ಕೇಳಿದ ಪ್ರಶ್ನೆಗೆ 2024 ರ ಚುನಾವಣೆಗೆ ಸಿದ್ದತೆ ಮಾಡಿಕೊಳ್ಳಿ ಎಂದು ನಗುನಗುತ್ತಾ ತುಂಟ ಉತ್ತರ ನೀಡಿದರು.
ನೀವು ನಿಜವಾಗಲೂ ಯಾವ ರೀತಿಯ ವ್ಯಕ್ತಿ ?ಎಂದು ವಿದ್ಯಾರ್ಥಿನಿಯೊಬ್ಬಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ .. ನಾನು ಯಾವ ರೀತಿಯ ವ್ಯಕ್ತಿಯೆಂದು ನನಗೆ ನಿರ್ಧರಿಸಲು ಸಾಧ್ಯವಾಗಿಲ್ಲ...ನಾನು ಕೆಲಸವನ್ನು ಉತ್ತಮವಾಗಿ  ಮಾಡುವವ ಮತ್ತು ಕೆಲಸ ಮಾಡಿಸುವವ ಮತ್ತು ಸಮಯಕ್ಕೆ ಕೆಲಸ ಮುಗಿಸುವುದು ನನ್ನ ಆಧ್ಯತೆ ಎಂದರು.

- ಸಂವಾದದಲ್ಲಿ ಇನ್ನೋರ್ವ ವಿದ್ಯಾರ್ಥಿ, 'ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವುದರಿಂದ ನಿಮಗೆ ಏನು ಲಾಭ...' ಎಂಬ ತುಂಟ ಪ್ರಶ್ನೆಯನ್ನು ಎಸೆದ. ಇದಕ್ಕೆ ಲಘು ದಾಟಿಯಲ್ಲಿ ಉತ್ತರಿಸಿದ ಪ್ರಧಾನಿಯವರು, ಖಂಡಿತವಾಗಿಯೂ ಇದರಲ್ಲಿ ನನಗೆ ಲಾಭವಿದೆ ಎಂದು ಉತ್ತರಿಸಿದರು. ಬಾಲಮಿತ್ರರೊಂದಿಗೆ ಮಾತನಾಡುವ ಮೂಲಕ ನನ್ನ ಯೋಚನೆಗಳ ಬ್ಯಾಟರಿ ಚಾರ್ಜ್‌ ಆಗುತ್ತದೆ ಎಂದು ಸಭಾಂಗಣದಲ್ಲಿ ತುಂಬಿದ್ದ ನಗುವಿನ ಮಧ್ಯೆ ಹೇಳಿದರು.

- ಸಂವಾದ ಕಾರ್ಯಕ್ರಮದಲ್ಲಿ ದೃಷ್ಟಿ ಸಾಮರ್ಥ್ಯವಿಲ್ಲದ ವಿದ್ಯಾರ್ಥಿನಿಯು ಭಾಗವಹಿಸಿದ್ದು ವಿಶೇಷವಾಗಿತ್ತು. " ನಿಮ್ಮ ಬಾಲ್ಯದಲ್ಲಿ ನೀವೆಂದಾದರೂ ಭಾರತದ ಪ್ರಧಾನಿಯಾಗುವ ಕನಸನ್ನು ಕಂಡಿದ್ದೀರಾ..?' ಎಂಬ ಪ್ರಶ್ನೆಯನ್ನು ಈ ಬಾಲಕಿ ಮೋದಿಯವರಿಗೆ ಕೇಳಿದಳು.

- ಚಿಣ್ಣರ ಮನದಲ್ಲಿರುವ ಹಲವು ಸಂದೇಹಗಳಿಗೆ ಪ್ರಧಾನಿ ಅವರು ಶಾಂತ ರೀತಿಯಲ್ಲಿ ಉತ್ತರಿಸುತ್ತಿದ್ದಾರೆ.

- ಸಂಕ್ಷಿಪ್ತ ಭಾಷಣದಲ್ಲಿ ಶಿಕ್ಷಕರು-ಶಿಕ್ಷಣ ಪದ್ಧತಿ ಹಾಗೂ ವಿದ್ಯಾರ್ಥಿ ಕನಸುಗಳ ಕುರಿತಾಗಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ ಮೋದಿ ಇದೀಗ ವಿದ್ಯಾರ್ಥಿಗಳೊಂದಿಗೆ ನೇರ ಸಂವಾದದಲ್ಲಿ ತೊಡಗಿದ್ದಾರೆ.

- ನಮ್ಮ ಮುಂದಿನ ಪೀಳಿಗೆಯಾಗಿರುವ ವಿದ್ಯಾರ್ಥಿಗಳನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುವ ಮಹತ್ತರ ಜವಾಬ್ದಾರಿ ಎಲ್ಲಾ ಶಿಕ್ಷಕರ ಮೇಲಿದೆ ಎಂದು ಪ್ರಧಾನಿಯವರು ತಮ್ಮ ಭಾಷಣದ ಆರಂಭದಲ್ಲಿ ತಿಳಿಸಿದರು.

- ತಮ್ಮ ಎಂದಿನ ಗಂಭೀರ ನಿಲುವಿನಲ್ಲಿಯೇ ಮೃದು ಮಾತಿನಲ್ಲಿ ತಮ್ಮ ಮಾತನ್ನು ಆರಂಭಿಸಿದ ನರೇಂದ್ರ ಮೋದಿ ಅವರು ಓರ್ವ ಶಿಕ್ಷಕನ ರೀತಿಯಲ್ಲಿ ತಮ್ಮ ಮಾತನ್ನು ಪ್ರಸ್ತುತಪಡಿಸಿದರು.

- ಮಾತ್ರವಲ್ಲದೆ ದೇಶದ ವಿವಿಧೆಡೆಗಳಲ್ಲಿ ಅಂತರ್ಜಾಲ ನೇರಪ್ರಸಾರದ ಮೂಲಕ ಇಂಟರ್ನೆಟ್‌ ಸೌಲಭ್ಯ ಲಭ್ಯವಿರುವ ಶಾಲೆಗಳಲ್ಲಿಯೂ ಸಹ ಪ್ರಧಾನಿಯವರ ಭಾಷಣದ ನೆರಪ್ರಸಾರವನ್ನು ವೀಕ್ಷಿಸುವ ಅವಕಾಶ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಲಭ್ಯವಾಗಲಿದೆ.

- ಬಳಿಕ ಅವರನ್ನು ಸಭಾಂಗಣಕ್ಕೆ ಆಹ್ವಾನಿಸಿ ಪ್ರಧಾನಮಂತ್ರಿಯವರ ಕೈಯಿಂದ ಪುಸ್ತಕದ ಕೊಡುಗೆಯನ್ನು ನೀಡಲಾಯಿತು.

- ರಾಧಾಕೃಷ್ಣನ್‌ ಅವರ ಕುರಿತಾಗಿ ಮಾತನಾಡಿದ ಓರ್ವ ವಿದ್ಯಾರ್ಥಿ ಮತ್ತು ಇಬ್ಬರು ವಿದ್ಯಾರ್ಥಿನಿಯರು ಮಾಜೀ ರಾಷ್ಟ್ರಪತಿಯವರ ಜೀವನದ ಕೆಲ ಘಟನೆಗಳನ್ನು ಸ್ಮರಿಸಿಕೊಂಡರು.

- ಕಾರ್ಯಕ್ರಮದ ಆರಂಭದಲ್ಲಿ ಮೂವರ ವಿದ್ಯಾರ್ಥಿಗಳಿಗೆ ಮಾಜೀ ರಾಷ್ಟ್ರಪತಿ ಸರ್ವಪಳ್ಳಿ ರಾಧಾಕೃಷ್ಣನ್‌ ಅವರ ಕುರಿತಾಗಿ ಮಾತನಾಡುವ ಅವಕಾಶ ನೀಡಲಾಗಿತ್ತು.

- ನವದೆಹಲಿಯ ಮಾಣಿಕ್‌ ಶಾ ಸಭಾಂಗಣದಲ್ಲಿ ಆಯೋಜಿಸಲಾಗಿರುವ ಈ ವಿಶೇಷ ಕಾರ್ಯಕ್ರಮದಲ್ಲಿ ಸುಮಾರು ಒಂದು ಸಾವಿರ ವಿದ್ಯಾರ್ಥಿಗಳು ಪ್ರಧಾನಿಯವರ ಭಾಷಣವನ್ನು ಪ್ರತ್ಯಕ್ಷವಾಗಿ ಆಲಿಸುವ ಅವಕಾಶನ್ನು ಪಡೆದಿದ್ದಾರೆ.ಪ್ರತಿಯೊಬ್ಬರ ಜೀವನದಲ್ಲೂ ಗುರುವಿಗೆ ಮಹತ್ತರ ಸ್ಥಾನವಿದೆ. ದಾರಿ ತೋರಿದ, ತಿದ್ದಿದ ಗುರುವನ್ನು ಸ್ಮರಿಸುವ ದಿನ 'ಶಿಕ್ಷಕರ ದಿನ'. ಭಾರತದ ಎರಡನೇ ರಾಷ್ಟ್ರಪತಿ ಡಾ.ಸರ್ವೇಪಲ್ಲಿ ರಾಧಾಕೃಷ್ಣನ್‌ ಅವರ ಜನ್ಮದಿನವನ್ನೇ ಭಾರತದಲ್ಲಿ 'ಶಿಕ್ಷಕರ ದಿನಾಚರಣೆ'ಯನ್ನಾಗಿ ಆಚರಿಸಲಾಗುತ್ತಿದೆ. ಸೆ.5ರ ಈ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ದೇಶಾದ್ಯಂತ ಶಾಲಾ ಮಕ್ಕಳನ್ನುದ್ದೇಶಿಸಿ ಮಾತನಾಡುವ ಇರಾದೆ ಹೊಂದಿದ್ದಾರೆ. ಮೋದಿ ಭಾಷಣ ಕಾರ್ಯಕ್ರಮದ ವೈಶಿಷ್ಯಗಳು, ಶಿಕ್ಷಕರ ದಿನಾಚರಣೆಯ ಮಹತ್ವ, ಇತ್ಯಾದಿ ವಿಚಾರಗಳ ಕುರಿತ ಮಾಹಿತಿ ಇಲ್ಲಿದೆ. ಶಿಕ್ಷಕರ ದಿನಾಚರಣೆಯ ಮಹತ್ವವೇನು? ಭಾರತದ ಪ್ರಥಮ ಉಪರಾಷ್ಟ್ರಪತಿಯಾಗಿದ್ದ ಖ್ಯಾತ ತತ್ವಶಾಸ್ತ್ರಜ್ಞ, ರಾಜನೀತಿ ತಜ್ಞ ಡಾ.ಸರ್ವೇಪಲ್ಲಿ ರಾಧಾಕೃಷ್ಣನ್‌ ಅವರು ಸ್ವತಃ ಹಲವು ವರ್ಷಗಳ ಕಾಲ ಶಿಕ್ಷಕರಾಗಿದ್ದವರು. ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ರೂಪಿಸುವ ಗುರುತರ ಜವಾಬ್ದಾರಿ ಶಿಕ್ಷಕರದ್ದು, ಅವರ ಪಾತ್ರ ಸಮಾಜದಲ್ಲಿ ಮಹತ್ತರವಾದದ್ದು ಎಂದು ಅವರು ಹೇಳುತ್ತಲೇ ಇದ್ದರು. ಶಿಕ್ಷಕರಾಗಿಯೂ ಅವರು ಅಪಾರ ಶಿಷ್ಯ ಸಮುದಾಯವನ್ನು ಹೊಂದಿದ್ದರು. 1962ರಲ್ಲಿ ಅವರು ರಾಷ್ಟ್ರಪತಿಗಳಾದಾಗ, ಅವರ ಜನ್ಮದಿನಾಚರಣೆಯಲ್ಲಿ ಮಾಡಲು ಶಿಷ್ಯರು ಮತ್ತು ಸ್ನೇಹಿತರು ನಿರ್ಧರಿಸಿದ್ದರು. ಈ ಬಗ್ಗೆ ಅವರಲ್ಲಿ ಹೇಳಿದಾಗ, ಶಿಕ್ಷಕರ ಬಗ್ಗೆ ಅಪಾರ ಗೌರವ ಹೊಂದಿದ್ದ, ರಾಧಾಕೃಷ್ಣನ್‌ ಅವರು, ತಮ್ಮ ಹುಟ್ಟುಹಬ್ಬವನ್ನು ಆಚರಿಸುವುದು ಬೇಡ. ಹಾಗೊಂದು ವೇಳೆ ಆಚರಿಸುತ್ತಿದ್ದರೆ, ಅದನ್ನು 'ಶಿಕ್ಷಕರ ದಿನಾಚರಣೆ'ಯನ್ನಾಗಿ ಆಚರಿಸಬೇಕು ಎಂದು ಹೇಳಿದರು. ಆ ಬಳಿಕ ಸೆ.5ರಂದು ರಾಧಾಕೃಷ್ಣನ್‌ ಅವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಈ ಬಗ್ಗೆ ಭಾರತ ಸರ್ಕಾರ ಕೂಡ ಅಧಿಕೃತ ಘೋಷಣೆ ಹೊರಡಿಸಿದೆ. ಅಲ್ಲದೇ ಯುನೆಸ್ಕೋ ಕೂಡ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದು ಯುನೆಸ್ಕೋ ಸದಸ್ಯ ರಾಷ್ಟ್ರಗಳಲ್ಲಿಯೂ ಶಿಕ್ಷಕರ ದಿನಾಚರಣೆಯನ್ನು ಸೆ.5ರಂದೇ ಆಚರಿಸಲಾಗುತ್ತಿದೆ. ಶಾಲಾ ಮಕ್ಕಳನ್ನುದ್ದೇಶಿಸಿ ಮೋದಿ ಭಾಷಣ
ಶಿಕ್ಷಕರ ದಿನಾಚರಣೆಯಂದು ದೇಶಾದ್ಯಂತ ಶಾಲಾ ಮಕ್ಕಳನ್ನುದ್ದೇಶಿಸಿ ಮಾತನಾಡುವುದು/ಸಂವಾದ ನಡೆಸುವುದು ಪ್ರಧಾನಿ ನರೇಂದ್ರ ಮೋದಿ ಅವರ ಇರಾದೆ. ಸುಮಾರು 1 ಸಾವಿರ ವಿದ್ಯಾರ್ಥಿಗಳೊಂದಿಗೆ ದೆಹಲಿಯಲ್ಲಿ ಮೋದಿ ಸಂವಾದ ನಡೆಸಲಿದ್ದಾರೆ. ಅಲ್ಲದೇ ಭಾಷಣವನ್ನೂ ಮಾಡಲಿದ್ದಾರೆ. ಈ ಬಗ್ಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ದೇಶಾದ್ಯಂತ ಎಲ್ಲಾ ಶಾಲೆಗಳಲ್ಲೂ ಪ್ರಧಾನಿ ಭಾಷಣವನ್ನು ಮಕ್ಕಳಿಗೆ ತಲುಪಿಸುವಂತೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಆದೇಶ ಹೊರಡಿಸಿದೆ. ಸೆ.5ರಂದು 2.30ರಿಂದ ಸಂಜೆ 4.45ರವರೆಗೆ ದೂರದರ್ಶನ ಸೇರಿದಂತೆ ವಿವಿಧ ಅಂತರ್ಜಾಲ ತಾಣಗಳು, ರೇಡಿಯೋದಲ್ಲಿ ಭಾಷಣ, ಸಂವಾದ ಪ್ರಸಾರವಾಗಲಿದೆ.



Thursday 4 September 2014

Sept:5 വിക്ടേഴ്‌സ് ചാനലില്‍ പ്രത്യേക പരിപാടികള്‍ ವಿಕ್ಟರ್ ಚಾನಲ್ ವಿಶೇಷ ಕಾರ್ಯಕ್ರಮ

അധ്യാപകദിനമായ സെപ്തംബര്‍ അഞ്ചിന് വിക്ടേഴ്‌സ് ചാനലില്‍ പ്രത്യേക പരിപാടികള്‍ സംപ്രേഷണം ചെയ്യും. അധ്യാപകദിനത്തിന്റെ മഹത്വത്തെ ദൃശ്യവത്കരിക്കുന്ന എന്റെ അധ്യാപകന്‍ രാവിലെ 6:05 നും ഈ വര്‍ഷത്തെ ദേശീയ അധ്യാപക പുരസ്‌കാര ജേതാവ് ഫാ.മാത്യു കാരൂരിന്റെ അനുഭവങ്ങള്‍ പങ്കുവയ്ക്കുന്ന അധ്യാപകദിന പ്രത്യേക പരിപാടി രാവിലെ 7:30  പ്രധാനമന്ത്രിയുടെ തത്സമയ സംവാദം വൈകുന്നേരം മൂന്നുമണിമുതലും സംപ്രേഷണം ചെയ്യും.

ಶಿಕ್ಷಕರ ದಿನದಂದು ವಿಕ್ಟರ್ ಚಾನಲ್ ವಿಶೇಷ ಕಾರ್ಯಕ್ರಮಗಳನ್ನು ಪ್ರಸಾರಮಾಡಲಿದೆ, ಅಧ್ಯಾಪಕರ ಮಹತ್ವವನ್ನು ಬಿಂಬಿಸುವ ನನ್ನ ಅಧ್ಯಾಪಕ ಬೆಳಿಗ್ಗೆ 6:05ಕ್ಕೆ,ರಾಷ್ಟ್ರೀಯ ಶಿಕ್ಷಕ ಪುರಸ್ಕಾರ ಗಳಿಸಿದ ಫಾ.ಮಾಥ್ಯು ಕಾರೂರಿನ ಅನುಭವವನ್ನು ಹಂಚಿಕೊಳ್ಳುವ ವಿಶೇಷ ಕಾರ್ಯಕ್ರಮಗಳನ್ನು 7:30ಕ್ಕೆ ಪ್ರಸಾರಮಾಡಲಿದೆ.ಪ್ರಧಾನ ಮಂತ್ರಿಯ ನೇರ ಕಾರ್ಯಕ್ರಮ ಸಂಜೆ 3:00 ಗೆ ವೀಕ್ಷಿಸಬಹುದು.



Wednesday 3 September 2014

സ്‌പെഷ്യല്‍ അരി വിതരണം - നടപടികള്‍

ഉച്ചഭക്ഷണ പദ്ധതിയിലുള്‍പ്പെട്ട എല്ലാ സ്‌കൂള്‍ കുട്ടികള്‍ക്കും 2014 ഓണത്തോടനുബന്ധിച്ച് അഞ്ച് കിലോഗ്രാം സ്‌പെഷ്യല്‍ അരി വിതരണം ചെയ്യുന്നതിന് ആഗസ്റ്റ് 21 ന് പുറപ്പെടുവിച്ച സര്‍ക്കാര്‍ ഉത്തരവ് പ്രകാരം മാവേലിസ്റ്റോറുകളില്‍ സ്‌പെഷ്യല്‍ അരി വിതരണത്തിനാവശ്യമായ സ്റ്റോക്ക് എത്തിക്കുവാന്‍ സിവില്‍ സപ്ലൈസ് കോര്‍പ്പറേഷനും ഇന്റന്റ് പാസാക്കി നല്‍കാന്‍ എ.ഇ.ഒ. മാര്‍ക്കും നിര്‍ദ്ദേശം നല്‍കിയിട്ടുണ്ടെന്ന് പൊതുവിദ്യാഭ്യാസ ഡയറക്ടര്‍ അറിയിച്ചു. കുട്ടികളുടെ യു.ഐ.ഡി./ ഇ.ഐ.ഡി., രക്ഷിതാവിന്റെ തെരഞ്ഞെടുപ്പ് ഐ.ഡി. കാര്‍ഡ്/ റേഷന്‍ കാര്‍ഡ് എന്നിവയുടെ അടിസ്ഥാനത്തില്‍ ഈ മാസം അഞ്ചിനു മുന്‍പ് അര്‍ഹരായ മുഴുവന്‍ കുട്ടികള്‍ക്കും അഞ്ച് കിലോഗ്രാം സ്‌പെഷ്യല്‍ അരി വിതരണം ചെയ്യുന്നതിന് നടപടികള്‍ സ്വീകരിച്ചതായും പൊതുവിദ്യാഭ്യാസ ഡയറക്ടര്‍ അറിയിച്ചു.


Tuesday 2 September 2014

രാജ്യവ്യാപകമായി കുട്ടികള്‍ക്ക് പെയിന്റിംഗ് മത്സരം

കേന്ദ്ര വൈദ്യുതി മന്ത്രാലയത്തിന്റെയും ബ്യൂറോ ഓഫ് എനര്‍ജി എഫിഷ്യന്‍സിയുടെയും ആഭിമുഖ്യത്തില്‍ ഊര്‍ജ്ജസംരക്ഷണബോധവല്‍ക്കരണത്തിനായി രാജ്യവ്യാപകമായി കുട്ടികള്‍ക്ക് പെയിന്റിംഗ് മത്സരം സംഘടിപ്പിക്കുന്നു. നാല്, അഞ്ച്, ആറ് ക്ലാസുകളിലെ വിദ്യാര്‍ത്ഥികള്‍ക്ക് കാറ്റഗറി എ യിലും ഏഴ്, എട്ട്, ഒന്‍പത് ക്ലാസിലുള്ളവര്‍ക്ക് കാറ്റഗറി ബിയിലും പങ്കെടുക്കാം. സെപ്തംബര്‍ 30 ന് മുമ്പ് സ്‌കൂള്‍ തലത്തില്‍ മത്സരം സംഘടിപ്പിച്ച് തിരഞ്ഞെടുത്ത രണ്ട് പെയിന്റിംഗുകള്‍ സംസ്ഥാന നോഡല്‍ ഓഫീസര്‍ക്ക് അയയ്ക്കണം. സംസ്ഥാന കമ്മിറ്റി ഓരോ കാറ്റഗറിയിലും 50 പെയിന്റിംഗുകള്‍ വീതം തെരഞ്ഞെടുക്കുന്നതും തെരഞ്ഞെടുക്കപ്പെടുന്നവരെ നവംബര്‍ 15-ന് സംസ്ഥാനതല മത്സരത്തിലേക്ക് ക്ഷണിക്കുന്നതുമാണ്. സംസ്ഥാനതലത്തില്‍ നാല് സമ്മാനങ്ങള്‍ നല്‍കും. ഒന്നാം സ്ഥാനം ഓരോ കാറ്റഗറിയിലും 20000 രൂപയാണ്. സംസ്ഥാനത്ത് ഒന്നും രണ്ടും മൂന്നും സ്ഥാനങ്ങളില്‍ എത്തുന്നവര്‍ക്ക് ഡിസംബര്‍ 12 ന് ദേശീയ തലത്തില്‍ മത്സരിക്കാന്‍ ഡല്‍ഹിയിലേക്ക് ക്ഷണം ലഭിക്കും. ഡിസംബര്‍ 14-ന് ദേശീയ മത്സഫലം പ്രഖ്യാപിക്കും. ഒന്നാം സ്ഥാനം ഓരോ വിഭാഗത്തിലും ഒരു ലക്ഷം രൂപയാണ്. ഇതിനു പുറമേ നിരവധി സമ്മാനങ്ങളുമുണ്ട്. കൂടുതല്‍ വിവരങ്ങള്‍ക്ക്www.energymanagertraining.comസന്ദര്‍ശിക്കുക.

Monday 1 September 2014



വിദ്യാരംഗം കലാസാഹിത്യവേദി ദേശീയ അധ്യാപകദിനത്തോടനുബന്ധിച്ച് സ്ക്കൂള്‍ അധ്യാപകര്‍ക്കായി സംസ്ഥാനതലത്തില്‍ നടത്തിയ 'അധ്യാപക കലാസാഹിത്യ മത്സരം 2014'ല്‍ കവിതാരചനയില്‍ വിജയിച്ച ശ്രീ.പ്രതാപന്‍ അഴീക്കോട് കാസറഗോഡ് ജില്ലയിലെ ബേക്കല്‍ ഗവ.ഫിഷറീസ് ഹയര്‍സെക്കന്ററി സ്ക്കൂളിലെ മലയാളം അധ്യാപകനാണ്.വിവിധ ആനുകാലികങ്ങളില്‍ കഥകളും കവിതകളും എഴുതി ശ്രദ്ധേയനായിട്ടുണ്ട്. ശ്രീ.പ്രതാപന്‍ അഴീക്കോടിന് സ്ക്കൂളിലെ അധ്യാപകരുടെയും വിദ്യാര്‍ത്ഥികളുടെയും രക്ഷിതാക്കളുടെയും നാടിന്റെയും അഭിനന്ദനത്തിന്റെ പൂച്ചെണ്ടുകള്‍.....





 
Blogger Templates